ಚಾಮುಂಡಿಬೆಟ್ಟದ ಉತ್ತನಹಳ್ಳಿ ಹೋಗುವ ರಸ್ತೆಯಲ್ಲಿರುವ ಮಹದೇಶ್ವರ ಹಳ್ಳದಲ್ಲಿ ಮಹದೇಶ್ವರ ದೇವಸ್ಥಾನದಲ್ಲಿ 15 ವರ್ಷದ ಪೂಜಾ ಕಾರ್ಯಕ್ರಮ ವನ್ನು ಚಾಮುಂಡಿ ಬೆಟ್ಟದ ನಾಯಕರ ಸಂಘದ ವತಿಯಿಂದ ಎರಡು ಸಾವಿರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು ಸಂಘದ ಅಧ್ಯಕ್ಷರಾದ ಆರ್ ಪುಟ್ಟಸ್ವಾಮಿ . ಚಾಮಯ್ಯ ಆರ್ ಶಂಭುಲಿಂಗು. ನಾಗೇಂದ್ರ .ನಂಜುಂಡನಾಯಕ. ಸುಬ್ರಮಣ್ಯ ಡಿ. ಸಣ್ಣಮಾದನಾಯಕ ಜಯರಾಮ್ . ಶ್ರೀಧರ್ . ಮಹದೇವ ಎಳನೀರು. ಮಹದೇವ್ ಬಿ ಎಸ್ ಎನ್ ಎಲ್ ಮಂಜುನಾಯಕ.ಸಿ ಸುಬ್ರಮಣ್ಯ .ಮಹಾದೇವಸ್ವಾಮಿ .ದೇವಸ್ಥಾನದ ಅರ್ಚಕರಾದ ವಿಜಯ್ ಭಾಸ್ಕರ್, ಚರಣ್, ಹಾಜರಿದ್ದರು